ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಪ್ರಾರಂಭ ಮಾಡಿರುವ #SaveSoil ಅಭಿಯಾನದಲ್ಲಿ ಭಾಗವಹಿಸಿ, ಇಂದು ಉಡುತಡಿಯಿಂದ ಇಶಾ ಸಂಸ್ಥೆ ಕೊಯಿಮತ್ತೂರಿಗೆ ಕಾಲ್ನಡಿಗೆ ಮೂಲಕ ಹೋಗುತ್ತಿರುವ ಶ್ರೀ ಯಶಸ್ ಅವರಿಗೆ ಶುಭಾಶಯವನ್ನು ತಿಳಿಸಲಾಯಿತು.