ಹಿಂದವೀ ಸ್ವರಾಜ್ಯ ಸ್ಥಾಪಕ, ಅಪ್ರತಿಮ ವೀರ ಯೋಧ, ಧರ್ಮ – ಸಂಸ್ಕೃತಿಗಳ ರಕ್ಷಕ, ಭಾರತೀಯರ ಹೃದಯ ಸಾಮ್ರಾಟ ಅಪ್ರತಿಮ ಛಲದ ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.