- July 11, 2020
- Posted by: BYadmin
- Category: Video
No Comments
![](http://byraghavendra.com/wp-content/uploads/2020/07/Annotation-2020-07-11-123933-1.png)
ಸಾವಿರಾರು ವರ್ಷಗಳಿಂದ ಅನೇಕ ಆಕ್ರಮಣಕಾರರ ದಾಳಿ ಮತ್ತು ದೌರ್ಜನ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಭೂಮಿಯ ವೀರರು ನೀವು.
ನಾವು ಕೊಳಲು ನುಡಿಸುವ ಶ್ರೀ ಕೃಷ್ಣನನ್ನು ಪೂಜಿಸುವವರು, ಸುದರ್ಶನ ಚಕ್ರಧಾರಿ ಶ್ರೀ ಕೃಷ್ಣನನ್ನು ಕೂಡ ನಾವು ನಮ್ಮ ಆದರ್ಶವೆಂದು ಪರಿಗಣಿಸುತ್ತೇವೆ.
– ಲಡಾಖ್ ಭೇಟಿ ಸಂದರ್ಭದಲ್ಲಿ ವೀರ ಯೋಧರನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ.