ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಸಾಂತ್ವಾನ ಹೇಳಿದ ಬಿವೈಅರ್ ಹಾಗು ಸಚಿವರಿಗೆ ಮನವಿ ಸಲ್ಲಿಕೆ

ಶಿಕಾರಿಪುರ ತಾಲ್ಲೂಕು, ನೇರಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಸಾಂತ್ವಾನ ಹೇಳಿ ಸರ್ಕಾರದ  ವತಿಯಿಂದ 2 ಲಕ್ಷ ರೂಗಳ (ಚೆಕ್) ಪರಿಹಾರ ನೀಡಿಕೆ. ಶಿಕಾರಿಪುರ ತಾಲ್ಲೂಕನ್ನು, ಬರಗಾಲ ಪೀಡಿತ ತಾಲ್ಲೂಕುಗಳ ಪಟ್ಟಿಗೆ ತಕ್ಷಣವೇ ಸೇರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ, ಕಂದಾಯ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

BYR 1 (2)

BYR 2 (2)

BYR 3 (2)

cm

BYR 4



Leave a Reply